ಜೋಯಿಡಾ ; ಜೋಯಿಡಾ ತಾಲೂಕಾ ಕೇಂದ್ರದ ತಾಲೂಕಾ ಕಛೇರಿಗಳು, ಮಾರುಕಟ್ಟೆಗಳು ಜನನಿಬಿಡ ಪ್ರದೇಶವಾಗುತ್ತಿದ್ದು, ಬಿಕೋ ಎನ್ನುತ್ತಿದೆ. ಕೊರೋನಾ ವೈರಸ್ ಆತಂಕ ಈಗ ಜೋಯಿಡಾ ತಾಲೂಕಿಗೂ ತಟ್ಟಿದಂತಿದೆ. ತಹಶೀಲ್ಲದಾರ ಕಛೇರಿ ಆವರಣದಲ್ಲಿ ಕೊರೋನಾ ಕ್ಯಾರ್ ಸೆಂಟರ್ ತೆರೆಯಲಾಗಿದೆ. ಸರಕಾರದ ಆದೇಶದನ್ವಯ ಕೊರೋನಾ ಸೊಂಕು ಹರಡುವಿಕೆಯನ್ನು ಪರಿಣಾಮ ಕಾರಿಯಾಗಿ ತಡೆಯುವ ಮುಂಜಾಗ್ರತಾ ಕ್ರಮವಾಗಿ ತಾಲೂಕಾ ಆಡಳಿತ ತುರ್ತು ಅಲ್ಲದ ಕೆಲಸಗಳಿಗೆ ಆಗಮಿಸುವ ಸಾರ್ವಜನಿಕರ … [Read more...] about ಜೋಯಿಡಾದಲ್ಲಿ ಕೊರೊನಾ ಕೇರ್ ಸೆಂಟರ್
ಜನನಿಬಿಡ ಪ್ರದೇಶ
ಅನ್ಯಕೋಮಿನ ಯುವಕರಿಂದ “ಲವ್ ಜಿಹಾದ್” ಕೂಡಲೇ ಕ್ರಮ ಕೈಗೊಳ್ಳುವಂತೆ ವಿಎಚ್ಪಿ-ಭಜರಂಗದಳದಿಂದ ತಹಶೀಲ್ದಾರ್ಗೆ ಮನವಿ.
ಹಳಿಯಾಳ:- ಬಸ್ ನಿಲ್ದಾಣ, ಶಾಲಾ ಕಾಲೇಜುಗಳ ಸಮೀಪ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಚುಡಾಯಿಸುತ್ತಿರುವ ಹಾಗೂ ಲವ್ ಜಿಹಾದ್ ಬಲೆಯಲ್ಲಿ ಬಿಳಿಸುತ್ತಿರುವ ಕೃತ್ಯಗಳು ನಡೆಯುತ್ತಿದ್ದು. ಕೂಡಲೇ ಇಂತಹವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ವಿಶ್ವಹಿಂದೂ ಪರಿಷದ್ ಹಾಗೂ ಭಜರಂಗದಳ ಸಂಘಟನೆಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಪಟ್ಟಣದ ಮಿನಿ ವಿಧಾನಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಆಗಮಿಸಿದ … [Read more...] about ಅನ್ಯಕೋಮಿನ ಯುವಕರಿಂದ “ಲವ್ ಜಿಹಾದ್” ಕೂಡಲೇ ಕ್ರಮ ಕೈಗೊಳ್ಳುವಂತೆ ವಿಎಚ್ಪಿ-ಭಜರಂಗದಳದಿಂದ ತಹಶೀಲ್ದಾರ್ಗೆ ಮನವಿ.