ಹಳಿಯಾಳ:- ಪಟ್ಟಣದ ಕೆಲವು ಭಾಗದಲ್ಲಿ ಬಕ್ರಿದ್ ಹಬ್ಬವನ್ನು ಸರಳವಾಗಿ ಆಚರಿಸಿರುವ ಮುಸ್ಲಿಂ ಸಮುದಾಯದವರು ಕೊಡಗಿನ ನೆರೆ ಸಂತ್ರಸ್ಥರಿಗೆ 96,701 ರೂ. ಪರಿಹಾರ ನಿಧಿ ಸಂಗ್ರಹಿಸಿದ್ದು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾಗಿ ಜಮಿಯತ್ ಉಲಮಾ ಸಂಸ್ಥೆಯ ಜಿಲ್ಲಾದ್ಯಕ್ಷ ಮುಪ್ತಿ ಫಯಾಜ ಅಹ್ಮದ್ ಕಾಸ್ಮಿ ತಿಳಿಸಿದ್ದಾರೆ. ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಸತತ ಮಳೆಯಿಂದ ಜಲಪ್ರಳಯ ಉಂಟಾಗಿ ಮನೆಗಳನ್ನು ,ಆಸ್ತಿಪಾಸ್ತಿಗಳನ್ನು ಹಾಗೂ ಅನೇಕರು ತಮ್ಮ ಕುಟುಂಬಗಳನ್ನು … [Read more...] about ಕೇರಳ ಮತ್ತು ಕೊಡಗು ನೆರೆ ಸಂತ್ರಸ್ಥರಿಗೆ ಹಳಿಯಾಳ ಸಮುದಾಯದಿಂದ ಪರಿಹಾರ ನಿಧಿ ಸಂಗ್ರಹ