ಯಲ್ಲಾಪುರ; ಮರಣಾನಂತರ ಮಣ್ಣಲ್ಲಿ ಮಣ್ಣಾಗುವ ಅಥವಾ ಸುಟ್ಟು ಬೂದಿಯಗುವ ಅಮೂಲ್ಯ ಕಣ್ಣುಗಳನ್ನು ದಾನ ಮಾಡಿದರೆ ಎಷ್ಟೋ ಅಂಧರ ಬಾಳಲ್ಲಿ ಬೆಳಕು ಮೂಡಿಸಲು ಸಾಧ್ಯ ಎಂದು ತಾಲೂಕಾ ಆರೋಗ್ಯ ಕೇಂದ್ರದ ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ ಹೇಳಿದರು. ಅವರು ಗುರುವಾರ ತಾಲೂಕಾ ಆರೋಗ್ಯ ಕೇಂದ್ರದ ಆವರಣದಲ್ಲಿ ಅಯೋಜಿಸಿದ್ದ ಅ.25ರಿಂದ ಸೆ 8 ರವರೆಗೆ ನಡೆಯುತ್ತಿರುವ ನೇತ್ರದಾನ ಪಾಕ್ಷಿಕ ದಿನಾಚಾರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ ಕಣ್ಣು ನಮ್ಮ ದೇಹದ ಪ್ರಮುಖವಾದ ಅಂಗ … [Read more...] about ನೇತ್ರದಾನ ಮಾಡಿದರೇ ಅಂಧರ ಬಾಳಲ್ಲಿ ಬೆಳಕು – ನೇತ್ರ ತಜ್ಞೆ ಡಾ.ಸೌಮ್ಯಾ ಕೆವಿ.