ಕಾರವಾರ : ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ ಮಾಡಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ಹೇಳಿದರು.ಕಾರವಾರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾಡಿದರು. ಉಗ್ರ ಕ್ರಾಂತಿಕಾರಿ ಹೋರಾಟ ಮಾಡಲಾಗುವುದು.ಖಾಸಗಿ, ಸರಕಾರಿ ಇಲಾಖೆಗಳಲ್ಲಿ ಶೆ.೧೦೦ ರಷ್ಟು ಉದ್ಯೋಗ ಜಿಲ್ಲೆಯವರಿಗೆ ಮೀಸಲಿಡಬೇಕು. ಅಲಗೇರಿಯಲ್ಲಿ ವಿಮಾನ ನಿಲ್ದಾಣ ಆಗಲಿ. ಆದರೆ ವಿಮಾನ ನಿಲ್ದಾಣಕ್ಕೆ ಸುಕ್ರಿ ಬೊಮ್ಮ ಗೌಡರ ಹೆಸರಿಡಬೇಕು ಎಂದು ಕರವೇ … [Read more...] about ಕರ್ನಾಟಕ ರಕ್ಷಣಾ ಉದ್ಯೋಗದ ಸಂಬಂಧ ಆಂದೋಲನ ಮಾಡಲು ನಿರ್ಣಯ