ಚತ್ತಾಪುರ್ (ಮಧ್ಯ ಪ್ರದೇಶ):ಮಳೆನೀರು ಸಂಗ್ರಹ ಕಾಮಗಾರಿ ವೇಳೆವಿದ್ಯುತ್ ಶಾಕ್ನಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವದುರಂತ ಘಟನೆ ಮಧ್ಯ ಪ್ರದೇಶದ ಚತ್ತಾಪುರ್ ಜಿಲ್ಲೆಯ ಮೌಹ್ವಾಜಾಲಾಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 42ಕಿ.ಮೀ.ದೂರದಲ್ಲಿರುವ ಈ ಗ್ರಾಮದಲ್ಲಿ ಮಳೆನೀರು ಸಂಗ್ರಹಕ್ಕಾಗಿ ಲಕ್ಷ್ಮನ್ಐಯಿರ್ವಾರ್ ಎಂಬುವವರು ಕಾಮಗಾರಿ ಕೈಗೊಂಡಿದ್ದರು.ಬೆಳಗ್ಗೆ ಕಾಮಗಾರಿ ನಡೆಯುವ ಟ್ಯಾಂಕ್ನಲ್ಲಿ ಸ್ಲ್ಯಾಬ್ಗಳನ್ನು … [Read more...] about ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಆರು ಮಂದಿ ಸಾವು