ದಾಂಡೇಲಿ:ನಗರದ ಹಳೆ ದಾಂಡೇಲಿಯ ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಜಿ. ವೈ. ತಳವಾರವರು ಬೆಂಗಳೂರಿನ ಜೈ ಹೋ ಭಾರತ್ ಪೌಂಡೇಶನ್ನವರು ಕೊಡ ಮಾಡುವ ‘ಸಮಾತಾ ಸಾರಥಿ ಡಾ. ಬಿ.ಆರ್. ಅಂಬೇಡ್ಕರ ಸದ್ಭಾವನಾ ಪ್ರಶಸ್ತಿ’ ಗೆ ಭಾಜನರಾಗಿದ್ದಾರೆ. ಇತ್ತೀಚೆಗೆÉ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಬಿಎಂಪಿಯ ಮಹಾಪೌರರಾದ ಪದ್ಮಾವತಿ, ವಿಧಾನ ಪರಿಷತ್ ಸದಸ್ಯೆ … [Read more...] about ಜಿ. ವೈ. ತಳವಾರವರಿಗೆ ‘ಸಮಾತಾ ಸಾರಥಿ ಡಾ. ಬಿ.ಆರ್. ಅಂಬೇಡ್ಕರ ಸದ್ಭಾವನಾ ಪ್ರಶಸ್ತಿ’