ಮಕ್ಕಳಲ್ಲಿರುವ ಪ್ರತಿಭೆ ಪ್ರಕಾಶಿಸಬೇಕು , ಆಟ ಪಾಠದ ಜೊತೆಗೆ ಮಕ್ಕಳು ಸಾಂಸ್ಕ್ರತಿಕ ಕಲೆಗಳನ್ನು ಅಭ್ಯಸಿಸಬೇಕು ಎಂದು ಪ್ರತಿಭಾ ಕಾರಂಜಿಯಂತ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡು ಮಕ್ಕಳಿಗೆ ಆಶಾ ಕಿರಣವಾಗಿದೆ ಎಂದು ವಾ,ಕಾ,ರ,ಸಾ,ನಿಗಮದ ಅದ್ಯಕ್ಷ ವಿ,ಎಸ, ಪಾಟೀಲ್ ಹೇಳಿದರು. ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಕೆಯ ಜೋಯಿಡಾ ಶ್ರೀ ರಾಮ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಹಾಗೂ ಪ್ರಕೃತಿ ವಿಕ್ಷಣೆ … [Read more...] about ಪ್ರತಿಭಾ ಕಾರಂಜಿ ಮಕ್ಕಳಿಗೆ ಆಶಾಕಿರಣವಾಗಿದೆ, – ಪಾಟೀಲ್
ಜಿ
ನಿವೃತ್ತ ಡಿ,ಜಿ,ಪಿ, ಜಮೀನಿನಲ್ಲಿ ಗಂಧದ ಮರ ಕಡಿದ ಕಳ್ಳರು
ಜೋಯಿಡಾ ತಾಲೂಕಿನ ನಾಗೋಡಾ ಬಳಿ ನಿವೃತ್ತ ಡಿ.ಜಿ.ಪಿ. ಶ್ರೀ ಓಂ ಪ್ರಕಾಶ ಅವರ ಗದ್ದೆಯಲ್ಲಿ 3 ಗಂಧದ ಮರವನ್ನು ಕತ್ತರಿಸಿ ಕದ್ದೋಯ್ಯದ್ದಿದ್ದಾರೆ, ಅಂದಾಜು ಮೊತ್ತ 2 ಲಕ್ಷ ಇರಬಹುದು ಎಂದು ಹೇಳಲಾಗಿದೆ, ನಾಗೋಡಾ ಬಳಿ ಪ್ರಕಾಶರವರು ಜಮೀನು ಹೊಂದಿದ್ದು ,ಇದರಲ್ಲಿ 60 ರಿಂದ 70 ಗಂಧದ ಮರವನ್ನು ಬೆಳೆಸಿದ್ದರು, ಯಾರೂ ಕಿಡಿಗೇಡಿಗಳು ಇದರಲ್ಲಿ ಬಲಿತ ಮೂರು ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ, ಸದ್ಯ ಜೋಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ನಿವೃತ್ತ ಡಿ,ಜಿ,ಪಿ, ಜಮೀನಿನಲ್ಲಿ ಗಂಧದ ಮರ ಕಡಿದ ಕಳ್ಳರು