ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚಾಂದೆವಾಡಿ ಬಳಿ ಹರಿಯುವ ಪಾಂಡರಿ ನದಿ ಈ ಭಾಗದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಮೈದುಂಬಿ ಹರಿಯುತ್ತಿದ್ದು ಸೇತುವೆ ಸಂಪೂರ್ಣ ಜಲಾವೃತಗೊಂಡು ಸಂಚಾರ ಸಂಪೂರ್ಣ ಸ್ಥಗೀತಗೊಂಡಿದೆ. ಅಲ್ಲದೇ ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಈ ಸೇತುವೆ ಮುಳುಗಡೆಯಾಗಿದ್ದರಿಂದ 10ಕ್ಕೂ ಹೆಚ್ಚು ಹಳ್ಳಿಯ ಜನತೆ ಸುಮಾರು 40 ಕೀಮಿ ಸುತ್ತಿ ಜೋಯಿಡಾ, ದಾಂಡೆಲಿ, ರಾಮನಗರ ಪಟ್ಟಗಳಿಗೆ ತಲುಪಬೇಕಾದ … [Read more...] about ಜಲಾವೃತವಾಗಿರುವ ಜೋಯಿಡಾದ ಚಾಂದೇವಾಡಿ ಸೇತುವೆ ಭೇಟಿ ನೀಡಿದ ಸಚಿವ ಆರ್.ವಿ.ದೇಶಪಾಂಡೆ
ಜೋಯಿಡಾದ
ಅಕ್ರಮ ಮರಳು ಸಾಗಣೆ;2 ಲಾರಿ ವಶ
ಹಳಿಯಾಳ: ಜೋಯಿಡಾದ ರಾಮನಗರದಿಂದ ಹಳಿಯಾಳ ಪಟ್ಟಣ ಮಾರ್ಗವಾಗಿ ಸಾಗಿಸಲಾಗುತ್ತಿದ್ದ ಅಕ್ರಮ ಮರಳು ತುಂಬಿದ 2 ಲಾರಿಗಳನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು 20 ಸಾವಿರ ರೂ. ದಂಢ ವಿಧಿಸಿ ಬಿಡುಗಡೆ ಮಾಡಿದ ವಿದ್ಯಮಾನ ನಡೆದಿದೆ. ಲೋಂಡಾದ ಎಮ್.ಕೆ.ಧಾರವಾಡಕರ ಎನ್ನುವವರಿಗೆ ಸೇರಿದ ಕೆ.ಎ22-9103 ಮತ್ತು ಕೆಎ22-9100 2 ಲಾರಿಗಳಾಗಿದ್ದು ಅವರಿಗೆ ತಲಾ 10 ಸಾವಿರದಂತೆ 20 ಸಾವಿರ ರಾಜಧನ ದಂಡ ವಿಧಿಸಿ ಸಾಗಾಣಿಕೆಗೆ … [Read more...] about ಅಕ್ರಮ ಮರಳು ಸಾಗಣೆ;2 ಲಾರಿ ವಶ