ಜೋಯಿಡಾ - ಸುನೀಲ್ ಹೆಗಡೆ ಜೋಯಿಡಾ ಬಿ,ಎಸ್,ಎನ,ಎಲ್, ಹಂಗಾಮಿ ಉದ್ಯೋಗಿ ಜಗದೀಶ ಗಾವಾಡಾ ರವರ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ( ಬಿ,ಎಸ್,ಎನ್,ಎಲ್, ) ಬೇಟಿ ನೀಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸುನೀಲ ಹೆಗಡೆ ಬಿ,ಎಸ್,ಎನ್,ಎಲ್ ನವರು ಕೇಂದ್ರ ಸರ್ಕಾರದಲ್ಲಿ ಕೈಗೊಳ್ಳುವ ಕ್ರಮಕ್ಕಾಗಿ ಕಾಯುತ್ತಿದ್ದಾರೆ, ಇನ್ನೂ ಕೆಲವೇ ದಿನಗಳಲ್ಲಿ ಬಿ,ಎಸ್,ಎನ್,ಎಲ್, ಸರಿ ಹೋಗುವ ಸಾಧ್ಯತೆ ಇದೆ, ಅಲ್ಲಿ ವರೆಗೆ ಉಪವಾಸ ಸತ್ಯಾಗೃಹ ನಿಲ್ಲಿಸುವಂತೆ ಕೇಳಿಕೊಂಡರು. … [Read more...] about ಉಪವಾಸ ಸತ್ಯಾಗ್ರಹ ನಿರತ ಉದ್ಯೋಗಿ ಭೇಟಿಯಾಗಿ ಬೆಂಬಲ ಸೂಚಿಸಿದ ಮಾಜಿ ಶಾಸಕ ಸುನೀಲ್ ಹೆಗಡೆ