ಹಳಿಯಾಳ:- ಸನಾತನ ಸಂಸ್ಕøತೀಯ ಭಾರತ ದೇಶದಲ್ಲಿ ಜ್ಞಾನ ಮತ್ತು ಭಕ್ತಿಗೆ ಮಹತ್ವವಿದ್ದು ಎಲ್ಲರೂ ಜ್ಞಾನ, ಭಕ್ತಿ, ಸಂಸ್ಕøತಿ ಹೊಂದಿ ಶಿಸ್ತನ್ನು ಅಳವಡಿಸಿಕೊಂಡು ಸುಂದರ ಜೀವನ ನಡೆಸುವಂತೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಪೀಠದ ಮರಾಠಾ ಜಗದ್ಗುರು ವೇದಾಂತಾಚಾರ್ಯ ಶ್ರೀ ಮಂಜುನಾಥ ಮಹಾರಾಜ್ ಅವರು ಕರೆ ನೀಡಿದರು. ಕಳೆದ 6 ದಿನಗಳಿಂದ ಪಟ್ಟಣದ ಗಣೇಶ ನಗರದ ವಿಠ್ಠಲ ರುಕ್ಮಾಯಿ, ಸಿದ್ದೇಶ್ವರ ದೇವಸ್ಥಾನದ ಎದುರು ನಡೆಯುತ್ತಿರುವ ಅಖಂಡ ಹರಿನಾಮ ಸಪ್ತಾಹ, ಗ್ರಂಥರಾಜ … [Read more...] about ಭಾರತ ರುಷಿ, ಮುನಿಗಳು, ಶಿವಾಜಿ ಮಹಾರಾಜರು ಜನಿಸಿದ ಪುಣ್ಯಭೂಮಿ- ಇಲ್ಲಿ ಜ್ಞಾನ ಮತ್ತು ಭಕ್ತಿಗೆ ಮಹತ್ವವಿದೆ- ವೇದಾಂತಾಚಾರ್ಯ ಮಂಜುನಾಥ ಮಹಾರಾಜ್ ಅಭಿಮತ.