ಶಿರಸಿ : ಕಾಡು ಕುರಿಯನ್ನು ಭೇಟೆಯಾಡಿ ಕೊಂದ ಆರೋಪಿಯನ್ನು ಜ್ಮಾನನೆ ವಲಯ ಅರಣ್ಯಾಕಾರಿಗಳು ಬಂಧಿಸಿದ್ದಾರೆ.ಹೆಬ್ರಿಯ ರವೀಂದ್ರ ಜಟ್ಟಿ ನಾಯ್ಕ ಬಂಧಿತ ಆರೋಪಿಯಾಗಿದ್ದಾನೆ. ಈತ ಜ್ಮಾನನೆ ವಲಯದ ಹೆಬ್ರಿ ಅರಣ್ಯ ಪ್ರದೇಶದಲ್ಲಿ ಕಾಡು ಕುರಿಯನ್ನು ನಾಡ ಬಂದೊಕಿನಿAದ ಕೊಂದ ಕುರಿತು ಮಾಹಿತಿಯನ್ವಯ ತನಿಖೆ ನಡೆಸಿದ ಜ್ಮಾನನೆ ವಲಯಾರಣ್ಯಾಧಿಕಾರಿ ಆರೋಪಿಯನ್ನು ಬಂಧಿಸುವಲ್ಲಿ … [Read more...] about ಕಾಡುಕುರಿ ಬೇಟೆ : ಆರೋಪಿ ಬಂಧನ