ಯಲ್ಲಾಪುರ : 35 ವರ್ಷಗಳ ವೃತ್ತಿ ಜೀವನದ ಸುಧೀರ್ಘ ಪಯಣದಲ್ಲಿ ಹಿಂದೆ ಕೆಇಬಿ ಎಂದಿದ್ದ ವಿದ್ಯುತ್ ಇಲಾಖೆಯ ವೃತ್ತಿಗೆ ಬಳ್ಳಾರಿ ಜಿಲ್ಲೆಗೆ ನೇಮಕಗೊಂಡು ನಂತರದ ದಿನಗಳಲ್ಲಿ ಕುಮಟಾ, ಹೊನ್ನಾವರ, ಶಿರಸಿ, ಬಾಗಲಕೋಟೆಗಳ್ಲಿ ಕೆಲಸ ಮಾಡುತ್ತಾ ಇಂದು ನಿವೃತ್ತಿ ಹೊಂದುತ್ತಿದ್ದೇನೆ. ನನ್ನ ಯಶಸ್ವಿ ಪಯಣದ ಹಿಂದೆ ನನೊಂದಿಗೆ ಬೆರೆತು ವೃತ್ತಿ ನಿಭಾಯಿಸಿ ಕೈ ಜೋಡಿಸಿದ ಅಂದಿನ ಕೆಇಬಿ ಯಿಂದ ಇಂದಿನ ಹೆಸ್ಕಾಂವರೆಗಿನ ಎಲ್ಲಾ ಸಿಬ್ಬಂದಿ ವರ್ಗ, ವಿದ್ಯುತ್ ಗುತ್ತಿಗೆದಾರರು ಹಾಗೂ … [Read more...] about ಹೆಸ್ಕಾಂ ಅಧೀಕ್ಷಕ ಅಭಿಯಂತರ ಟಿ.ಪಿ ಶೆಟ್ಟಿ ಬೀಳ್ಕೊಡುಗೆ ಸಮಾರಂಭ