ಹಳಿಯಾಳ:- ರೈತನೊರ್ವನಿಂದ ಪೊಡಿ (ವಾಟ್ನಿ) ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದ ತಾಲೂಕಿನ ತತ್ವಣಗಿ ಗ್ರಾಮ ಲೆಕ್ಕಾಧಿಕಾರಿ (ಶಾನಭೊಗ) ಗಿರಿಶ ರಣದೇವ ನನ್ನು ಕಾರವಾರದ ಎಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು ತಮ್ಮ ವಶಕ್ಕೆ ಪಡೆದಿದ್ದಾರೆ.ಹಳಿಯಾಳದ ತತ್ವಣಗಿ ಗ್ರಾಮದ ಭಿಮರಾವ ರಾಯಪ್ಪಾ ಕುರುಬರ ಎನ್ನುವ ಬಡ ರೈತ ತನ್ನ ಹೊಲದ ಪೊಡಿ( ವಾಟ್ನಿ) ಪ್ರಕರಣ ತೆಗೆದುಕೊಂಡು ಗಿರೀಶ ಹತ್ತಿರ ತೆರಳಿದಾಗ ಗಿರೀಶ ೫೦೦೦ ಹಣಕ್ಕೆ ಬೇಡಿಕೆ … [Read more...] about ಹಳಿಯಾಳದಲ್ಲಿ ಗ್ರಾಮ ಲೆಕ್ಕಾಧಿಕಾರಿ(ಶಾನಬೋಗ) ಮೇಲೆ ಎಸಿಬಿ ದಾಳಿ