ಕೊರೊನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಅಸಂಘಟಿತ ಕಾರ್ಮಿಕರಿಗೆ ಆರ್ಥಿಕ ಸಹಾಯಧನ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಒಂದು ಬಾರಿ ಪರಿಹಾರವಾಗಿ ರೂ.2000 ಆರ್ಥಿಕ ಧನಸಹಾಯ ದೊರೆಯಲಿದೆ.ಮಡಿವಾಳರು, ಕ್ಷೌರಿಕರು, ಗೃಹ ಕಾರ್ಮಿಕರು, ಟೈಲರ್, ಮೆಕ್ಯಾನಿಕಲ್, ಚಿಂದಿ ಆಯುವರು, ಹಲಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವವರು ಅಸಂಘಟಿತ … [Read more...] about ಆರ್ಥಿಕ ಸಹಾಯಧನ ಸೌಲಭ್ಯಕ್ಕೆ ಅಸಂಘಟಿತ ಕಾರ್ಮಿಕರಿಂದ ಒಂದು ಬಾರಿ ಪರಿಹಾರವಾಗಿ ಅರ್ಜಿ ಆಹ್ವಾನ