ಹಳಿಯಾಳ : ಕೇರಳ ಸರ್ಕಾರವು ಕೋರ್ಟ ಆದೇಶದ ಪರಿಪಾಲನೆ ನೆಪವನ್ನು ಮುಂದಿಟ್ಟು ಮಧ್ಯವಯಸ್ಕ ಮಹಿಳೆಯರಿಬ್ಬರನ್ನು ಪೋಲಿಸ್ ಬಂದೋಬಸ್ತನಲ್ಲಿ ಅಯ್ಯಪ್ಪಸ್ವಾಮಿ ಸನ್ನಿಧಿ ಪ್ರವೇಶ ಮಾಡುವಂತೆ ಮಾಡಿ ಸಾವಿರಾರು ವರ್ಷಗಳ ಸಂಪ್ರದಾಯಕ್ಕೆ ಮತ್ತು ಭಕ್ತರ ಮನೋಭಾವನೆಗೆ ಧಕ್ಕೆಯನ್ನುಂಟು ಮಾಡಿರುವುದು ಖಂಡನೀಯವಾಗಿದೆ ಎಂದಿರುವ ಹಳಿಯಾಳ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಿ ಸೇವಾ ಸಂಘದಿಂದ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಬುಧವಾರ … [Read more...] about ಕೆರಳ ಸರ್ಕಾರದ ನಡೆ ಹಿಂದೂಗಳ ಶೃದ್ದೆಗೆ ಧಕ್ಕೆ ತಂದಿದೆ ಶಬರಿ ಮಲೆ ಸನ್ನಿಧಿಗೆ ಮಹಿಳೆಯರ ಪ್ರವೇಶ ನಿರ್ಭಂದಿಸುವಂತೆ ಅಯ್ಯಪ್ಪ ಮಾಲಾಧಾರಿಗಳಿಂದ ರಾಜ್ಯಪಾಲರಿಗೆ ಮನವಿ