ಸಿದ್ಧಾಪುರ : ಬೆಂಗಳೂರಿನ ಹೋಗುವ ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಕರ ಹಣ ಕದ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಶಿವಮ್ಗೊಗ ಜಿಲ್ಲೆ ಭದ್ರಾವತಿ ತಾಲೂಕಿನ, ಕುವೆಂಪುನಗರ ಹೆಸಮನೆಯ ಯಾದಗಿರಿ ತಂದೆ ಮಲ್ಲಯ್ಯ ಬೋವಿ ಬಂಧಿತ ಆರೋಪಿ. ಈತ 3/11/2020 ರಂದು ಶಿರಸಿಯಿಂದ ಬೆಂಗಳೂರಿಗೆ ಹೋಗುವ ರಾಜಹಂಸ ಬಸ್ಸಿನಲ್ಲಿ ಸಿದ್ದಾಪುರ ತಾಲೂಕಿನ ನೆಲೆಮಾಂವು ಗ್ರಾಮ ಅಣಲೇಬೈಲು ನಿವಾಸಿಗಳಾದ ರಘುಪತಿ ಭಟ್ಟ ಹಾಗೂ ಗಣಪತಿ ಭಟ್ಟ ಅವರುಗಳು ಬಸ್ಸಿನ ಲಗೇಜ್ ಕ್ಯಾರಿಯರ್ … [Read more...] about ಬಸ್ನಲ್ಲಿ ಹಣ ಕದ್ದಿದ್ದ ಕಳ್ಳನ ಬಂಧನ