ಹಳಿಯಾಳ :- ಇಂದು ಸೋಮವಾರದಿಂದ ಮತ್ತೇ ಹಳಿಯಾಳದಲ್ಲಿ ಕಿರಾಣಿ ಅಂಗಡಿಗಳು, ತರಕಾರಿ ಮಳಿಗೆಗಳು ಕಾರ್ಯ ನಿರ್ವಹಿಸಲಿವೆ ಇಂತದ್ದೊಂದು ನಿರ್ಧಾರಕ್ಕೆ ಹಳಿಯಾಳ ತಹಶೀಲ್ದಾರ್ ಅವರು ಸಮ್ಮತಿ ಸೂಚಿಸಿದ್ದಾರೆ.ಸೋಮವಾರ ಹಳಿಯಾಳದ ತಹಶೀಲ್ದಾರ್ ಕಚೇರಿಯಲ್ಲಿ 20 ಕ್ಕೂ ಹೆಚ್ಚು ಕಿರಾಣಿ ವರ್ತಕರೊಂದಿಗೆ ಸಭೆ ನಡೆಸಿದ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಪ್ರತಿದಿನ ಮಧ್ಯಾಹ್ನ 1 ಘಂಟೆಯವರೆಗೆ ಅಂಗಡಿ ತೆರೆಯಲು , ವ್ಯಾಪಾರ ಮಾಡಲು ಸಮ್ಮತಿ … [Read more...] about ಇಂದಿನಿಂದ ಅರ್ಧದಿನ ಕಿರಾಣಿ ಅಂಗಡಿ ಓಪನ್ ತಹಶೀಲ್ದಾರ್ ಸಮ್ಮತಿ – ದ್ವಂದ್ವ ನಿಲುವಿಗೆ ಜನತೆಯ ಆಕ್ರೋಶ.