ಹಳಿಯಾಳ :- ಮನುಷ್ಯ ಪ್ರಕೃತೀಯ ವಿರುದ್ದ ನಡೆಯುತ್ತಿರುವುದರಿಂದ ಇಂದು ಕೊರೊನಾದಂತಹ ಮಹಾಮಾರಿ ಜಗತ್ತನ್ನೇ ಸಂಕಷ್ಟದ ಕೂಪಕ್ಕೆ ತಳ್ಳಿದ್ದು, ಇನ್ನಾದರೂ ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ ಎಂದು ಚಿಕ್ಕತೊಟ್ಟಲಕೆರಿ ಮತ್ತು ಶಿರಸಿ ಬಣ್ಣದ ಮಠದ ಶ್ರೀಶಿವಲಿಂಗ ಮಹಾಸ್ವಾಮಿಗಳು ಕರೆ ನೀಡಿದ್ದಾರೆ.ಪಟ್ಟಣದ ವೀರಕ್ತ ಮಠದಲ್ಲಿ ಹಳಿಯಾಳ ತಾಲೂಕಿನ ಹಿರಿಯ ಆಧ್ಯಾತ್ಮಿಕ ಚಿಂತಕರು, ಪ್ರವಚನಕಾರರು, ಉತ್ತರ ಕನ್ನಡ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ನ … [Read more...] about ಮನುಷ್ಯ ಪ್ರಕೃತಿಯನ್ನು ಪ್ರೀತಿಸಬೇಕಿದೆ – ಹಳಿಯಾಳದಲ್ಲಿ ನಡೆದ ಶೃದ್ದಾಂಜಲಿ ಕಾರ್ಯಕ್ರಮದಲ್ಲಿ ಶಿವಲಿಂಗ ಮಹಾಸ್ವಾಮಿಗಳ ಕರೆ.