ಶಿರಸಿ : ಪ್ರೇಮಿ ಓರ್ವ ತಾನು ಪ್ರೀತಿಸಿದ ಮಹಿಳೆ ತನಗೆ ಹೇಳದೆ ಕೇಳದೆ ಮನೆ ಬಿಟ್ಟು ಹೋದುದನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಘಡನೆ ನಗರದ ಕನವಳ್ಳಿಗಲ್ಲಿಯಲ್ಲಿ ನಡೆದಿದೆ.ಅಬ್ದುಲ್ ಖಾದರ್ ಆಮೀನ ಸಾಬ್ ಎಕ್ಕುಂಡಿ (32) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡವನಾಗಿದ್ದಾನೆ. ಈತ ತಾನು ಪ್ರೀತಿಸಿದ ವಿಧವೆ ಮಹಿಳೆಯನ್ನು ಆರು ತಿಂಗಳ ಹಿಂದೆ ಮನೆಗೂ ಕರೆದುಕೊಂಡು ಬಂದು … [Read more...] about ಪ್ರೀತಿಸಿದಾಕೆ ನಾಪತ್ತೆ : ಭ್ನಗಪ್ರೇಮಿ ಆತ್ಮಹತ್ಯೆ