ಕಾರವಾರ:ಬಲಿಷ್ಟ ಭಾರತ ನಿರ್ಮಾಣ ತಾಯಿಯರ ಕೈಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು. ತಾಲೂಕಿನ ಬಾವಳದಲ್ಲಿ ಮಾತ್ರಪೂರ್ಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯನ್ನು ಬಳಸಿಕೊಂಡು ಮಾತೆಯರು ಮಕ್ಕಳನ್ನು ಪೋಷಿಸಬೇಕು. ಗರ್ಭಿಣಿ ಹಾಗೂ ಬಾಣಂತಿಯರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು. ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ … [Read more...] about ಬಲಿಷ್ಟ ಭಾರತ ನಿರ್ಮಾಣ ತಾಯಿಯರ ಕೈಯಲಿದೆ;ಸಚಿವ ಆರ್.ವಿ. ದೇಶಪಾಂಡೆ