ಹಳಿಯಾಳ : - ತಾಯಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೊರ್ವಳು ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಶುಕ್ರವಾರ ಸಾಯಂಕಾಲ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ದೇಶಪಾಂಡೆ ಆಶ್ರಯ ಬಡಾವಣೆಯಲ್ಲಿ ವಾಸವಿದ್ದ ಪವಿತ್ರಾ ಮೋಹನ ಪಾಟೀಲ್( ೧೫) ಮೃತ ವಿದ್ಯಾರ್ಥಿನಿಯಾಗಿದ್ದಾಳೆ.ತಾಯಿ ಲಲಿತಾ ಶಿಕ್ಷಣಕ್ಕೆ ಸಂಬಧಿಸಿದ ವಿಷಯದಲ್ಲಿ ಹಾಗೂ ಶಾಲೆಗೆ ಸರಿಯಾಗಿ ಹೊಗುವಂತೆ ಬೈದು … [Read more...] about ಕ್ಷುಲ್ಲಕ ಕಾರಣ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು