ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪುರಸಭೆ ಮಾಸಿಕ ಸಭೆ ದಿನಾಂಕ 07-08-2021 ರಂದು ನಡೆಯಿತು. ಮಾಸಿಕ ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿದ ನಂತರ 24*7 ಕುಡಿಯುವ ನೀರಿನ ಯೋಜನೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ದಿನಕ್ಕೆ ಕೇವಲ 1 ಗಂಟೆ ಮಾತ್ರ ನೀರು ಬರುತ್ತಿದೆ ಎಂದು ಪುರಸಭೆ ಸದಸ್ಯ ಶಂಕರ ಬೆಳಗಾವಕರ, ಸುರೇಶ ತಳವಾರ ಜೈನ ಲಿಮಿಟೆಡ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಈ ವಿಷಯಕ್ಕೆ ಸಂಬಂಧಿಸಿದಂತೆ ಉಳಿದ ಎಲ್ಲ … [Read more...] about ಹಳಿಯಾಳ ಕುಡಿಯುವ ನೀರಿನ ಅಸಮರ್ಪಕತೆ ಬಗ್ಗೆ ಕೆಂಡಾಮಂಡಲರಾದ ಪುರಸಭೆ ಸದಸ್ಯ ಶಂಕರ ಬೆಳಗಾಂವಕರ