ಭಟ್ಕಳ: ತಾಲ್ಲೂಕಿನಲ್ಲಿ ಇಂದಿನಿಂದ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಾಲ್ಲೂಕಾಡಳಿತ ನಿರ್ಧರಿಸಿದ್ದು. ಮೇ..24 ತನಕ. ತಾಲ್ಲೂಕಿನಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ತಿಳಿಸಿದರು. ಅವರು ರವಿವಾರ ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಕರೇದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣ ದಿನದಿಂದದಿನಕ್ಕೆ ಜಾಸ್ತಿಯಾಗುತ್ತಿದೆ. ಇತ್ತ ಸಾರ್ವಜನಿಕರು … [Read more...] about ಅಗತ್ಯ ವಸ್ತಗಳ ಖರೀದಿಗೆ ಯಾವುದೇ ವಾಹನದಲ್ಲಿ ಬಂದರೂ ವಾಹನ ಸೀಜ್ ಮಾಡಲಾಗುವುದು ; ಮಮತಾ ದೇವಿ