ಜೋಯಿಡಾ - ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಅವರಿಗೆ ತಮ್ಮ ಜೀವನದ ಬಗ್ಗೆ ಕನಸು ಕಾಣುದನ್ನು ಪಾಲಕರು ಹೇಳಿ ಕೊಡಬೇಕು,ಅಂದಾಗ ಮಾತ್ರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಹುದ್ದೆಗೆರಲು ಸಾಧ್ಯ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ದಿವಾಕರ ಶೆಟ್ಟಿ ಹೇಳಿದರು. ಅವರು ಮಂಗಳವಾರ ಕುಂಬಾರವಾಡಾ ಪ್ರಾಥಮಿಕ ಶಾಲೆಯ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ಮಗು ಶಾಲೆಗೆ ಹೋಗಿ ಬರಲಿ … [Read more...] about ಮಕ್ಕಳಿಗೆ ಜೀವನದ ಬಗ್ಗೆ ಅರಿವೂ ಮೂಡಿಸಿ – ದಿವಾಕರ ಶೆಟ್ಟಿ.