ಹಳಿಯಾಳ:- ಕೇಂದ್ರ ಸರ್ಕಾರದ ಗ್ರಾಮೀಣ ಅಭೀವೃದ್ದಿ ಮಂತ್ರಾಲಯದ ಉತ್ತರ ಕನ್ನಡ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಮೇಲುತ್ಸುವಾರಿ (ದಿಶಾ) ಸಮಿತಿಗೆ ಹಳಿಯಾಳ ತಾಲೂಕಿನ ದಲಿತಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ಯಲ್ಲಪ್ಪಾ ಹೊನ್ನೊಜಿ ನಾಮನಿರ್ದೇಶಿತಗೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯಲ್ಲಪ್ಪಾ ಮೊದಲ ಬಾರಿಗೆ ಚಲವಾದಿ ಮಹಾಸಭಾದ ತಾಲೂಕಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಳಿಕ ದಲಿತ ಸಂಘರ್ಷ ಸಮೀತಿ ಜಿಲ್ಲಾ ಅಧ್ಯಕ್ಷನಾಗಿ ಸೇವೆ … [Read more...] about ದಿಶಾ ಸಮಿತಿಗೆ ಹಳಿಯಾಳದ ಯಲ್ಲಪ್ಪಾ ಹೊನ್ನೊಜಿ ನೇಮಕ.