ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೀಪಾವಳಿಯನ್ನು ಸಶಸ್ತ್ರ ಪಡೆ ಯೋಧರ ಜೊತೆ ಕಳೆಯುವ ತಮ್ಮ ಸಂಪ್ರದಾಯವನ್ನು ಮುಂದುವರಿಸಿದ್ದು, ಲಾಂಗೇವಾಲಾದ ಭಾರತೀಯ ಗಡಿ ಠಾಣೆಯಲ್ಲಿ ಯೋಧರೊಂದಿಗೆ ಸಂವಾದ ನಡೆಸಿ, ಭಾಷಣ ಮಾಡಿದರು. ಹಿಮಚ್ಛಾದಿತವಾದ ಪರ್ವತಗಳಲ್ಲಿ ಅಥವಾ ಮರುಭೂಮಿಯಲ್ಲಿ ಸೈನಿಕರೊಂದಿಗೆ ಕಳೆದಾಗ ಮಾತ್ರ ತಮ್ಮ ದೀಪಾವಳಿ ಪೂರ್ಣಗೊಳ್ಳುತ್ತದೆ ಎಂದು ಅವರು ಹೇಳಿದರು. ಪ್ರತಿಯೊಬ್ಬ ಭಾರತೀಯರ ಶುಭಾಶಯ, ಆಶೀರ್ವಾದ ಮತ್ತು ಶುಭಾನುಡಿಗಳನ್ನು ಅವರು ಗಡಿಯಲ್ಲಿರುವ ಸಶಸ್ತ್ರ … [Read more...] about ಭಾರತ ಇಂದು ತನ್ನ ಮನೆಯಲ್ಲಿ ಭಯೋತ್ಪಾದನೆ ಮಾಡುವವರನ್ನು ಹೊಡೆದುರುಳಿಸುತ್ತಿದೆ;ಪ್ರಧಾನಿ ನರೇಂದ್ರ ಮೋದಿ