ಕುಮಟಾ: ಅಕ್ರಮವಾಗಿ ಮರಳು ತೆಗೆಯುತ್ತಿರುವ ಸಂದರ್ಭದಲ್ಲಿ ಕುಮಟಾ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮರಳು ಹಾಗೂ ಜೆ.ಸಿ.ಬಿ ಯಂತ್ರವನ್ನು ವಶಪಡಿಸಿಕೊಂಡ ಘಟನೆ ಕುಮಟಾ ತಾಲೂಕಿನ ಹೊಲನಗದ್ದೆಯಲ್ಲಿ ಶುಕ್ರವಾರ ಸಂಭವಿಸಿದೆ.ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾ.ಪಂ ವ್ಯಾಪ್ತಿಯ ಸದಾನಂದ ಹರಿಕಂತ್ರ ಎಂಬುವವರು ಸಮುದ್ರ ತೀರದ ಸರ್ಕಾರದ ಜಮೀನಿನಲ್ಲಿದ್ದ ಮರಳನ್ನು ತೆಗೆದು, ನಮ್ಮ ಖಾಸಗಿ ಜಮೀನಿನಲ್ಲಿ ದಾಸ್ತಾನು ಮಾಡುತ್ತಿರುವ ಸಂದರ್ಭದಲ್ಲಿ … [Read more...] about ಅಕ್ರಮ ಮರಳು ದಾಸ್ತಾನು ಪೋಲಿಸರಿಂದ ದಾಳಿ
ದೂರಿನ ಹಿನ್ನೆಲೆ
ಹಳಿಯಾಳ ಪುರಸಭೆಯಿಂದ ಹಂದಿ ಹಿಡಿಯುವ ಕಾರ್ಯಾಚರಣೆ
ಹಳಿಯಾಳ :- ಸಾರ್ವಜನೀಕರು ಹಾಗೂ ಸಂಘ-ಸಂಸ್ಥೆಗಳ ಸಾಕಷ್ಟು ಬಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊನೆಗೂ ಮನಿದ ಹಳಿಯಾಳ ಪುರಸಭೆಯವರು ಪಟ್ಟಣದಲ್ಲಿ ಹಂದಿಗಳನ್ನು ಹಿಡಿದು ಸಾಗಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಮಳೆಗಾಲವಾಗಿದ್ದರಿಂದ ರೋಗಗಳು ಹರಡುವ ಸಂಭವ ಇರುವುದರಿಂದ ಹಾಗೂ ಸಾರ್ವಜನೀಕರಿಗೆ ತೊಂದರೆಯಾಗುತ್ತಿರುವ ಕಾರಣ ಹಂದಿಗಳನ್ನು ತಕ್ಷಣ ಹಿಡಿದು ಬೇರೆಯೆಡೆಗೆ ಸಾಗಾಟ ಮಾಡುವಂತೆ ಜನರು ಹತ್ತಾರು ಬಾರಿ ದೂರುಗಳನ್ನು ಸಲ್ಲಿಸಿದ್ದರು. … [Read more...] about ಹಳಿಯಾಳ ಪುರಸಭೆಯಿಂದ ಹಂದಿ ಹಿಡಿಯುವ ಕಾರ್ಯಾಚರಣೆ