ಭಟ್ಕಳ : ವಿಸ್ಟಾಡೋಮ್ ಸೌಲಭ್ಯದೊಂದಿಗೆ ಕಾರವಾರ ಬೆಂಗಳೂರು ರೈಲು ಪ್ರಾರಂಭವಾಗಿದ್ದು ಮುರ್ಡೇಶ್ವರದಲ್ಲಿ ನಿಲುಗಡೆ ನೀಡಿರುವುದಕ್ಕೆ ಮುಡೇಶ್ವರ ನಾಗರೀಕ ಸೇವಾ ಸಮಿತಿ ಹಾಗೂ ನಾಗರೀಕರು ಅತೀವ ಸಂತಸ ವ್ಯಕ್ತಿಪಡಿಸಿ ರೈಲಿಗೆ ಪೂಚೆ ಸಲ್ಲಿಸಿ ಬಿಳ್ಕೊಟ್ಟರು.ಈ ಸಂದಭದಲ್ಲಿ ಮಾತನಾಡಿದ ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಅಧ್ಯಕ್ಷ ಎಸ್. ಎಸ್. ಕಾಮತ್ ಮಾತನಾಡಿ ಮುಡೇಶ್ವರ ನಾಗರೀಕ ಸೇವಾ ಸಮಿತಿಯ ಜುಲೈ ತಿಂಗಳಿನಲ್ಲಿ ಕೊಂಕಣ ರೇಲ್ವೇ ಕಾರ್ಪೋರೇಶನ್ ಆಡಳಿತ … [Read more...] about ಕಾರವಾರ ಬೆಂಗಳೂರು ರೈಲಿಗೆ ಮುರ್ಡೇಶ್ವೆರದಲ್ಲಿ ನಿಲುಗಡೆ