ಹಳಿಯಾಳ: ಪಟ್ಟಣದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಡಾ. ಬಿ.ಬಿ. ಮೂಡಬಾಗಿಲ ದವಾಖಾನೆ ಹತ್ತಿರ ಪ್ರತಿ ವರ್ಷದಂತೆ ಈ ವರ್ಷ 13 ನೇ ನವರಾತ್ರಿ ಉತ್ಸವವನ್ನು ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸೆಪ್ಟಂಬರ್ 21 ರಿಂದ ಪ್ರಾರಂಭವಾಗಿರುವ ನವರಾತ್ರಿ ಉತ್ಸವ ಕಾರ್ಯಕ್ರಮ ದಿ.30 ರವರೆಗೆ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಶ್ರೀ ನಾಗನಾಥ ಸಂಯುಕ್ತ ಯುವರಂಗದ ಅಧ್ಯಕ್ಷ … [Read more...] about ಶ್ರೀ ನಾಗನಾಥ ಸಂಯುಕ್ತ ಯುವರಂಗದವರಿಂದ ದೇವಿಯ ಭವ್ಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಜೃಂಭಣೆಯಿಂದ ಆಚರಣೆ