ಹಳಿಯಾಳ :- ಇನ್ನೊಬ್ಬರ ಜೀವ ಉಳಿಸಲು ಯಾವುದೇ ಪ್ರತಿಫಲಾಕ್ಷೇ ಇಲ್ಲದೇ ರಕ್ತದಾನ ಮಾಡದಬೇಕೆಂದು ಧಾರವಾಡ ಜಿಲ್ಲಾ ಆಸ್ಪತ್ರೆ ರಕ್ತ ಭಂಡಾರದ ವೈದ್ಯರಾದ ಡಾ. ಪ್ರಭು ಅಭಿಪ್ರಾಯ ಪಟ್ಟರು. ಪಟ್ಟಣದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯಲ್ಲಿ ಸ್ವತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ವೈಧ್ಯಕೀಯ ಕ್ಷೇತ್ರ ತುಂಬಾ ಮುಂದೆವರೆದಿದ್ದು, ಒಂದು ಯುನಿಟ್ ರಕ್ತದಾನದಿಂದ … [Read more...] about ದೇಶಪಾಂಡೆ ಆರ್ ಸೆಟನಲ್ಲಿ ರಕ್ತದಾನ ಶಿಬಿರ