ಭಟ್ಕಳ: ಪ್ರಕ್ರತಿಯ ಮುನಿಸೋ ಅಥವಾ ವಾತಾವರಣದ ವೈಪರೀತ್ಯವೋ ಕೋರೋನಾ ವೇಳೆಯೇ ಈ ವರ್ಷ ಜಲ ಗಂಡಾಂತರದಿಂದ ಕರಾವಳಿಯ ಭಟ್ಕಳದ ಸಮುದ್ರ ತೀರ ಪ್ರದೇಶದ ಜನರಿಗೆ ಚಂಡಮಾರುತದ ಅಬ್ಬರದಿಂದ ಸಮುದ್ರ ತಡೆಗೋಡೆ, ರಸ್ತೆ ಸಹಿತ ವಿದ್ಯುತ ಕಂಬಗಳೆಲ್ಲವೂ ನಾಶಗೊಂಡು ಮನೆಗಳಿಗೆ ನೀರು ನುಗ್ಗಿದ್ದರ ಹಿನ್ನೆಲೆ ಇವೆಲ್ಲವೂ ಶೀಘ್ರದಲ್ಲಿ ಸರಿಪಡಿಸಿದ್ದಲ್ಲಿ ಅನೂಕೂಲವಾಗಲಿದ್ದು ಇಲ್ಲವಾದಲ್ಲಿ ಮುಂಬರಲಿರುವ ಮಳೆಗಾಲ ಸ್ಥಳೀಯ ಮೀನುಗಾರ ಜನರ ಬದುಕನ್ನು ಕಸಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ … [Read more...] about ಚಂಡಮಾರುತ ತಣ್ಣಗಾದ ಮೇಲು ಭಟ್ಕಳ ಬಂದರು, ತಲಗೋಡ, ಕರಿಕಲ್ ಗ್ರಾಮದ ನಿವಾಸಿಗರಲ್ಲಿ ಆತಂಕ