ಹಳಿಯಾಳ :- ಹಳಿಯಾಳದ ಪುರಸಭೆಯಮಾಜಿ ಅಧ್ಯಕ್ಷರು, ಅಖಿಲ ಭಾರತ ವೀರಶೈವ ಮಹಾಸಭಾದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿದ್ದ ಶ್ರೀಕಾಂತ ಹೂಲಿಯವರು ಹೃದಯಾಘಾತದಿಂದ ಶುಕ್ರವಾರ ಬೆಳಗಿನ ಜಾವ ಕೊನೆಯುಸಿರೆಳೆದರು. ಹಳಿಯಾಳ ಪಟ್ಟಣದ ಹಿರಿಯ ಚೇತನರಾಗಿದ್ದ ಅವರು ತಮ್ಮ 73 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ದುರ್ದೈವ ಎಂದರೇ ಕಳೆದ 2 ತಿಂಗಳ ಹಿಂದೆಯಷ್ಟೇ ಅವರ ಧರ್ಮಪತ್ನಿದ್ರಾಕ್ಷಾಯಿಣಿ ಅನಾರೋಗ್ಯದಿಂದ ನಿಧನರಾಗಿದ್ದರು ಎಂಬುದೇ ನೋವಿನ ಸಂಗತಿಯಾಗಿದೆ.ಹೂಲಿ ಅವರು … [Read more...] about ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಹಳಿಯಾಳದಶ್ರೀಕಾಂತಹೂಲಿ_ನಿಧನ