ಹಳಿಯಾಳ :- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಕೋವಿಡ್ -19 ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ತಜ್ಞ ವೈದ್ಯರಿಂದ ಆಯೋಜಿಸಿದ ವೆಬಿನಾರ್ ಯಶಸ್ವಿಯಾಗಿದೆ.ಧಾರವಾಡದ ಆರೋಗ್ಯ ಸ್ಪರ್ಶ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯ ಜನರಲ್ ಫಿಸಿಷಿಯನ್ ಡಾ. ಗೀತಾ ಬಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋವಿಡ್-19 ಮತ್ತು ಬ್ಲಾಕ್ ಫಂಗಸ್ ಗೆ ಸಂಬಂಧಿಸಿದಂತೆ ಸವಿಸ್ತಾರವಾದ ಮಾಹಿತಿ … [Read more...] about ತಜ್ಞ ವೈದ್ಯರಿಂದ ನಡೆದ ಕೊವಿಡ್-19 ಕುರಿತ ವೆಬಿನಾರ್ ಯಶಸ್ವಿ