ನಾಯಿ ಹಿಡಿಯಲು ಬಂದಿದ್ದ ಚಿರತೆಯೊಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆ ಕಾರವಾರದಲ್ಲಿ ನಡೆದಿದೆ. ನಗರದ ಬೈತಖೋಲದ ಇಂಡಿಯನ್ ಆಯಿಲ್ ಕಚೇರಿಯ ಬಳಿ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಡರಾತ್ರಿ ನಾಯಿ ತನ್ನ ಮರಿಗಳೊಂದಿಗೆ ಮಲಗಿದ್ದ ವೇಳೆ ಏಕಾಏಕಿ ಮೇಲೆರಗಿದ ಚಿರತೆ, ಮರಿಯನ್ನು ಹೊತ್ತೊಯ್ದಿದೆ. ನಾಯಿ ಮೇಲೆ ದಾಳಿ ಮಾಡಲು ಬಂದ ಚಿರತೆ ನಾಯಿಯನ್ನು ಬಿಟ್ಟು ಪಕ್ಕದಲ್ಲಿದ್ದ ಮರಿಯನ್ನು ಹೊತ್ತುಕೊಂಡು ಅಲ್ಲಿಂದ ಪರಾರಿಯಾಗಿದೆ. ಈ ಘಟನೆ … [Read more...] about ನಾಯಿ ಹಿಡಿಯಲು ಬಂದಿದ್ದ ಚಿರತೆ;ಮರಿ ಹೊತ್ತುಕೊಂಡು ಪರಾರಿ