ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ … [Read more...] about ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ; ಸಚಿವ ಆರ್.ವಿ.ದೇಶಪಾಂಡೆ