ಹಳಿಯಾಳ:- ನವೀಲನ್ನು ಕೊಂದು ಮಾಂಸ ಸಾಗಿಸುತ್ತಿದ್ದವರ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕೃತ್ಯಕ್ಕೆ ಬಳಸಿದ ಬೈಕ್, ಸಲಕರಣೆಗಳು ಹಾಗೂ ಮಾಂಸವನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಇಬ್ಬರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಂಬ್ರಾಣಿ ವಲಯದ ಚಿನಗಿನಕೊಪ್ಪ ಗ್ರಾಮದ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನವಿಲನ್ನು ಕೊಂದು ಚರ್ಮವನ್ನು ಬೇರ್ಪಡಿಸಿ ಮಾಂಸವನ್ನು ಮೊಟರ ಸೈಕಲನಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಲಾಗಿದ್ದು … [Read more...] about ನವೀಲು ಮಾಂಸ ಸಾಗಾಟ ಅರಣ್ಯ ಇಲಾಖೆ ದಾಳಿ – ಆರೋಪಿಗಳು ಪರಾರಿ