ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಲ್ಲಿ ಬದುಕುಳಿದ ಜೀವ'ಭಟ್ಕಳ:ಮನೆ ಸಮೀಪದ ನೀರಿನ ಟ್ಯಾಂಕನ ಬಳಿ ಕೆಲಸ ಮಾಡುತ್ತಿದ್ದ ವೇಳೆ ನಾಗರಹಾವು ಕಚ್ಚಿ ತೀವ್ರ ಅಸ್ವಸ್ಥಗೊಂಡು ಸಾವಿನ ಮನೆ ಕದ ತಟ್ಟಿ ಬಂದ ನಾಲ್ಕು ತಿಂಗಳ ಬಾಣಂತಿಯನ್ನು ಭಟ್ಕಳ ತಾಲೂಕಾಸ್ಪತ್ರೆ ವೈದ್ಯರು, ನರ್ಸಗಳ ಅತ್ಯುತ್ತಮ ಶುಶ್ರೂಷೆಯಿಂದ ಬದುಕುಳಿದ ಘಟನೆ ಕಳೆದ 2 ದಿನದ ಹಿಂದೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಸಾವಿನ ಮನೆಯ ಕದ ತಟ್ಟಿಬಂದ … [Read more...] about ನಾಗರಹಾವು ಕಚ್ಚಿದ ಪರಿಣಾಮ ಸತ್ತು ಬದುಕಿದ ನಾಲ್ಕು ತಿಂಗಳ ಬಾಣಂತಿ