ಹಳಿಯಾಳ:- ರುಂಡ-ಮುಂಡ ಬೇರ್ಪಡಿಸಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಹೃದ್ರವಿದ್ರಾವಕ ದುರ್ಘಟನೆ ತಾಲೂಕಿನ ಬೆಳವಟಗಿ ಗ್ರಾಮ ಸಮೀಪ ನಡೆದಿದ್ದು ಕಳೆದ 3 ದಿನಗಳ ಹಿಂದೆ ಕೊಲೆ ನಡೆದಿದೆ ಎನ್ನಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೊಲೆಯಾದ ದುರ್ದೈವಿಯನ್ನು ನಾಗರಾಜ ಚೆನ್ನಪ್ಪಾ ಕೊಳದಾರ(31) ಎಂದು ಗುರುತಿಸಲಾಗಿದೆ. ಕಳೆದ ಶನಿವಾರದಿಂದ ಇತ ನಾಪತ್ತೆಯಾಗಿದ್ದು ಅಂದಿನಿಂದ ಆತನಿಗಾಗಿ ಕುಟುಂಬದವರು ಹುಡುಕಾಟದಲ್ಲಿದ್ದರು ಮಂಗಳವಾರ … [Read more...] about ಹಳಿಯಾಳದ ಬೆಳವಟಗಿಯಲ್ಲಿ ರುಂಡ- ಮುಂಡ ಬೇರ್ಪಡಿಸಿ ಯುವಕನ ಕೊಲೆ.