ಗೋಕರ್ಣ: ಬರಲಿರುವ ಗ್ರಾಮ ಪಂಚಾಯತ ಚುಣಾವಣೆಯ ಕುರಿತು ಜೆ.ಡಿ.ಎಸ್. ಪಕ್ಷದ ಪೂರ್ಭಾವಿ ಸಭೆಯನ್ನು ಜಿಲ್ಲಾ ಪಂಚಾಯತ ಸದದಸ್ಯ ಮತ್ತು ಜೆ.ಡಿ.ಎಸ್ . ಮುಖಂಡ ಪ್ರದೀಪ ನಾಯಕ ದೇವರಭಾವಿ ಮನೆಯಲ್ಲಿ ರವಿವಾರ ಕರೆಯಲಾಯಿತು.ಹನೇಹಳ್ಳಿ ಮತ್ತು ನಾಡುಮಾಸ್ಕೇರಿ ಪಂಚಾಯತ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚುಣಾವಣೆ ಅಭ್ಯರ್ಥಿಗಳ ಆಯ್ಕೆಯನ್ನಾ ಮಾಡುವ ಜವಾಬ್ದಾರಿಯನ್ನು ಪ್ರದೀಪ ನಾಯಕ ದೇವರಭಾವಿಯವರಿಗೆ ವಹಿಸಲಾಯಿತು. ಮುಖಂಡರ ಆಯ್ಕೆ ಮಾಡಿದ … [Read more...] about ಗ್ರಾಮ ಪಂಚಾಯತ ಚುನಾವಣೆ ಹಿನ್ನಲೆ ಜೆಡಿಎಸ್ ಪಕ್ಷದಿಂದ ಪೂರ್ವಭಾವಿ ಸಭೆ