ಹಳಿಯಾಳ : ದಲಿತ ಸಂರ್ಘಷ ಸಮಿತಿ (ಕೆಂಪುಸೇನೆ) ವತಿಯಿಂದ ಶನಿವಾರ ಯಲ್ಲಾಪೂರ ನಾಕಾ ಹತ್ತಿರ ಡಾ.ಬಿ.ಆರ್. ಅಂಬೆಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅವರ 127 ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ದಲಿತ ಸಂರ್ಘಷ ಸಮಿತಿ (ಕೆಂಪುಸೇನೆ)ಯ ಉತ್ತರ ಕರ್ನಾಟಕ ಅಧ್ಯಕ್ಷ ವಿ.ಬಿ ರಾಮಚಂದ್ರ, ತಾಲೂಕಾ ಅಧ್ಯಕ್ಷ ಶಿವಾಜಿ ಮಂಗೇಶಕರ, ಆನಂದ ಮುಗುದ, ಕೃಷ್ಣಾ ವಡ್ಡರ, ಸಂತೋಷ ವಡ್ಡರ, ಮುಕುಂದ ಕಿನಗೇಕರ, ನಾರಾಯಣ ಮೆಯೆಕರ, ಮಾಂತೇಶ, ವಡ್ಡರ, … [Read more...] about ಡಾ.ಬಿ.ಆರ್.ಅಂಬೆಡ್ಕರವರ 127 ಜನ್ಮ ದಿನ ಆಚರಣೆ