ಜೋಯಿಡಾ ;ತಾಲೂಕಿನ ಯುವ ಬ್ರೀಗೆಡ್ ಕಾರ್ಯಕರ್ತರು ಗಣೇಶ ಹೆಗಡೆ ನೇತ್ರತ್ವದಲ್ಲಿ ಕಾರವಾರ ಹಾಗೂ ಜೋಯಿಡಾ ತಾಲೂಕಿನ ಗಂಜಿಕೇಂದ್ರದ ನಿರಾಶ್ರಿತರಾದ ನೂರಾರು ಕುಟುಂಬಕ್ಕೆ ಹೊದಿಕೆ, ಉಡುಗೆಯ ವಸ್ತ್ರ, ಹಾಗೂ ನಿತ್ಯ ಬಳಕೆಯ ತಿನಿಸುಗಳನ್ನು ನೀಡುವ ಮೂಲಕ ನೆರವಾಗಿ ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ನೀಡಿದ್ದಾರೆ. ಕಾಳಿ ಹಿನ್ನಿರಿನ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದ ಕಾರವಾರ ತಾಲೂಕಿನ ಮಲ್ಲಾಪುರ, ವಿರ್ಜೆ, ಬೋಳೆ, ಕುನ್ನಿಪೇಟೆ, … [Read more...] about ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು
ನಿರಾಶ್ರಿತರಿಗೆ ನೆರವು
ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು
ಹಳಿಯಾಳ:- ಹಳಿಯಾಳದ ಕೆಸರೊಳ್ಳಿ ಸೇತುವೆ ನಾಕಾ ಪ್ರದೇಶದಲ್ಲಿ ನೆರೆಯಿಂದ ಸಂತ್ರಸ್ಥರಾದ ಕುಟುಂಬದವನ್ನು ಕೆಸರೊಳ್ಳಿಯ ಸರ್ಕಾರಿ ಶಾಲೆಯ ರಕ್ಷಣಾ ಕೇಂದ್ರದಲ್ಲಿ ಭೇಟಿಯಾದ ಧಾರವಾಡ ಟಾಟಾ ಮಾರಕೋಪೊಲೊ ಕಂಪೆನಿಯಲ್ಲಿ ಕೆಲಸ ಮಾಡುವ ಹಳಿಯಾಳ ತಾಲೂಕಿನ ನೌಕರರು ತಮ್ಮ ಸ್ವಂತ ಹಣದಲ್ಲಿ ನೂರಕ್ಕೂ ಅಧಿಕ ಜನರಿಗೆ ಹೊಸ ಬಟ್ಟೆ, ಸಿರೆ, ದಿನಸಿ ವಸ್ತುಗಳನ್ನು ನೀಡಿ ನೆರವಿನ ಹಸ್ತ ಚಾಚಿದರು. … [Read more...] about ಟಾಟಾ ಮಾರಕೊಪೊಲೊ ಕಾರ್ಮಿಕರಿಂದ ನಿರಾಶ್ರಿತರಿಗೆ ನೆರವು