ಜೋಯಿಡಾ ತಾಲೂಕಿನ ನಾಗೋಡಾ ಬಳಿ ನಿವೃತ್ತ ಡಿ.ಜಿ.ಪಿ. ಶ್ರೀ ಓಂ ಪ್ರಕಾಶ ಅವರ ಗದ್ದೆಯಲ್ಲಿ 3 ಗಂಧದ ಮರವನ್ನು ಕತ್ತರಿಸಿ ಕದ್ದೋಯ್ಯದ್ದಿದ್ದಾರೆ, ಅಂದಾಜು ಮೊತ್ತ 2 ಲಕ್ಷ ಇರಬಹುದು ಎಂದು ಹೇಳಲಾಗಿದೆ, ನಾಗೋಡಾ ಬಳಿ ಪ್ರಕಾಶರವರು ಜಮೀನು ಹೊಂದಿದ್ದು ,ಇದರಲ್ಲಿ 60 ರಿಂದ 70 ಗಂಧದ ಮರವನ್ನು ಬೆಳೆಸಿದ್ದರು, ಯಾರೂ ಕಿಡಿಗೇಡಿಗಳು ಇದರಲ್ಲಿ ಬಲಿತ ಮೂರು ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ, ಸದ್ಯ ಜೋಯಿಡಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. … [Read more...] about ನಿವೃತ್ತ ಡಿ,ಜಿ,ಪಿ, ಜಮೀನಿನಲ್ಲಿ ಗಂಧದ ಮರ ಕಡಿದ ಕಳ್ಳರು