ಜೋಯಿಡಾ - ಗಣರಾಜ್ಯೋತ್ಸವದಂದು ಜೋಯಿಡಾದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ ಹೇಳಿದರು. ಅವರು ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ, ಗೆಳೆಯರ ಬಳಗ ಜೋಯಿಡಾ, ಕನ್ನಡಭಿಮಾನಿ ಬಳಗ ಜೋಯಿಡಾ ಇವರು ಗಣರಾಜ್ಯೋತ್ಸವದ ಅಂಗವಾಗಿ ನಡೆಸಿಕೊಟ್ಟ ಗಣ್ಯರಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜೋಯಿಡಾದ ಜನರು ಇಂದು ವಿಶ್ವಕ್ಕೆ ಪರಿಚಯವಾಗಿದ್ದಾರೆ ಅದಕ್ಕೆ … [Read more...] about ಭಟ್ಕಳದ ಝೆಂಕಾರ ತಂಡದಿಂದ ಆರ್ಕೆಸ್ಟಾ ಕಾರ್ಯಕ್ರಮ ಗಣರಾಜ್ಯೋತ್ಸವದಂದು ನಿವೃತ್ತ ಸೈನಿಕರಿಗೆ ಸನ್ಮಾನ.