ಗೋಕರ್ಣ: ಪುರಾಣ ಪ್ರಸಿದ್ಧ ಹಾಗೂ ಪುಣ್ಯ ಕ್ಷೇತ್ರವಾದ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವನ ಹಾಗೂ ಗಂಗಾಮಾತೆಯ ಮದುವೆ ಪೂರ್ವಭಾವಿ ನಿಶ್ಚಿತಾರ್ಥ ಕಾರ್ಯಕ್ರಮ ಬುಧವಾರದಂದು ನಡೆಯಿತು. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು. ರಾತ್ರಿ ಹತ್ತು ಗಂಟೆ ನಂತರ ಗಂಗಾವಳಿ ಗಂಗಾಮಾತಾ ದೇವಾಲಯ ಸಮೀಪ ಜನಸಾಗರದ ಜಾತ್ರೆ ರಾತ್ರಿಯಿಡೀ ನಡೆದಿತ್ತು. ಈ ಸಂದರ್ಭದಲ್ಲಿ ಊರ ನಾಗರಿಕರು, ಎಲ್ಲಾ ಸಮಾಜದ ಬಂಧುಗಳು … [Read more...] about ಶಿವ-ಗಂಗೆ ಮದುವೆ ನಿಶ್ಚಿತಾರ್ಥ