ಕಾರವಾರ:ರೋಟರಿ ಕ್ಲಬ್ ವತಿಯಿಂದ ನ್ಯೂ ಪಾಪುಲರ ಇಂಗ್ಲೀಷ ಮಾಧ್ಯಮಿಕ ಶಾಲೆಯ 130 ವಿದ್ಯಾರ್ಥಿಗಳ ದಂತ ತಪಾಸಣೆ ಮಾಡಿ, ದಂತ ಸ್ವಚ್ಚತೆಯ ಕುರಿತು ಅರಿವು ಮೂಡಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ನಾಯಕ, ರೋಟರಿ ಅಧ್ಯಕ್ಷ ರಾಜೇಶ ವೇರ್ಣೇಕರ, ಪ್ರಮುಖರಾದ ಕೃಷ್ಣಾನಂದ ಬಾಂದೇಕರ, ತೇಜಸ್ವನಿ ಜಿ. ತೋಡರ, ನಾಗರಾಜ ಡಿ. ಪಡ್ತಿ, ಕೃತಿಕಾ ಕೆ. ನಾಯ್ಕ, ಸುಮುಖ ಎಸ್. ನಾಯ್ಕ, ನಿಸರ್ಗಾ ಡಿ. ಅರ್ಗೇಕರ, ಪದ್ಮಶ್ರೀ ಕೆ. ನಾಯ್ಕ, ಇತರರಿದದ್ದರು. … [Read more...] about 130 ವಿದ್ಯಾರ್ಥಿಗಳ ದಂತ ತಪಾಸಣೆ