ಅಹಮದಾಬಾದ್ :- ಕಿಲ್ಲರ್ ಕೊರೊನಾ ವೈರಸ್ ನಿಂದ ಏನೆಲ್ಲಾ ಸಮಸ್ಯೆ ಆಗಿದೆ ಹೇಳಿದರು ಮುಗಿಯದ ಕಥೆ.ಕೂಲಿಕಾರರು, ಬಡ ವರ್ಗದವರು, ವಲಸಿಗರು ಇದರಿಂದ ಸಾಕಷ್ಟು ಸಂಕಷ್ಟದಲ್ಲಿದ್ದಾರೆ.ಬೆರೆ ಬೆರೆ ರಾಜ್ಯ, ನಗರಗಳಿಗೆ ಕೆಲಸಕ್ಕೆ ಹೊದವರು ಇಂದು ವಾಹನಗಳಿಲ್ಲದೇ ತಮ್ಮ ಊರುಗಳಿಗೆ ನಡೆದುಕೊಂಡೆ ಹೊಗಬೇಕಾದ ಪರಿಸ್ಥಿತಿ ಎದುರಾಗಿದೆ.#ಪತ್ನಿಯನ್ನು #ಹೆಗಲೆ ಮೇಲೆ #ಹೊತ್ತು #ನಡೆದಏಳು ಹೆಜ್ಜೆಗಳ ಸಂಬಂಧದ ಅರ್ಥವೆ ಇದು ,ಪರಸ್ಪರ ಸುಖ-ದುಃಖಗಳಲ್ಲಿ … [Read more...] about ಹೆಂಡ್ತೀನ ಹೆಗಲಮೇಲೆ ಹೊತ್ತು ನಡೆದ ನೀಜವಾದ ಬಾಹುಬಲಿ.
ನೀಜವಾದ
ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ- ಕೇಂದ್ರ ಸಚಿವ ಅನಂತಕುಮಾರ ಹೆಗಡೆ. ಹಳಿಯಾಳದ ಪಂಡಿತ ದಿನದಯಾಳ್ ಉಪಾಧ್ಯಾಯ ಕೌಶಲ್ಯ ಯೊಜನೆ (ಆರ್ ವೈ ಯಿ) ಕೇಂದ್ರಕ್ಕೆ ಭೇಟಿ.
ಹಳಿಯಾಳ:- ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಕಾಣಬಹುದು ಅಲ್ಲದೇ ಕಠಿಣ ಪರಿಶ್ರಮ ಇದ್ದರೇ ಮಾತ್ರ ನೀಜವಾದ ಬದುಕಿನ ಬೆಲೆ ಗೊತ್ತಾಗುತ್ತದೆ ಎಂದು ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ಹಳಿಯಾಳ ಪಟ್ಟಣದ ಶಿವಾಜಿ ವೃತ್ತದ ಸನಿಹದ ಟೋಸುರ ಟವರ್ ಸಂಕೀರ್ಣದಲ್ಲಿರುವ ಪಂಡಿತ ದಿನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯ(ಆರ್ವೈಇ ಸ್ಕೀಲ್ ಸೆಂಟರ್) ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಆಧುನಿಕ … [Read more...] about ಕಠಿಣ ಪರಿಶ್ರಮದಿಂದ ಜೀವನದಲ್ಲಿ ಯಶಸ್ಸು ಸಾಧ್ಯ- ಕೇಂದ್ರ ಸಚಿವ ಅನಂತಕುಮಾರ ಹೆಗಡೆ. ಹಳಿಯಾಳದ ಪಂಡಿತ ದಿನದಯಾಳ್ ಉಪಾಧ್ಯಾಯ ಕೌಶಲ್ಯ ಯೊಜನೆ (ಆರ್ ವೈ ಯಿ) ಕೇಂದ್ರಕ್ಕೆ ಭೇಟಿ.