ಯಲ್ಲಾಪುರ: ಪಟ್ಟಣದ ಚಮಗಾರಕೆರೆ ಸಂಪೂರ್ಣ ನಿರ್ಲಕ್ಕೆ ಒಳಗಾಗಿದೆ. ನೀರಿನಿಂದ ಕಂಗೊಳಿಸಬೇಕಿದ್ದ ಕೆರೆಯಲ್ಲಿ ಕಳೆತ್ಯಾಜ್ಯ ತುಂಬಿದ್ದು, ಹಸಿರಿನ ಕೆರೆಯಾಗಿ ಗೊಚರಿಸುತ್ತಿದೆ.ಪಟ್ಟಣದ ನೂತನನಗರ ಜಡ್ಡಿಯಲ್ಲಿ ಬಸ್ ನಿಲ್ದಾಣದ ಹಿಂಬಾಗದಲ್ಲಿರುವ ಚಮಗಾರ ಕೆರೆ ಅಭಿವೃದ್ದಿ ವಂಚಿತವಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಕಾಟಾಚಾರಕ್ಕೆಂಬAತೆ ಮಳೆಗಾಲದ ಪೂರ್ವದಲ್ಲಿ ಹೂಳೆತ್ತಲಾಗಿತ್ತು. ಕೊನೆಗೆ ಮಳೆಬಂದು ಹೂಳೆತ್ತುವ ಕೆಲಸ ಅಪೂರ್ಣವಾಯಿತು. ಕೆರೆಯ ಹೊರಭಾಗದಲ್ಲಿ ದೊಡ್ಡ ಗಟಾರ … [Read more...] about ಯಲ್ಲಾಪುರ ಪಟ್ಟಣದ ಚಮಗಾರಕೆರೆ ನಿಲಕ್ಷದ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ