ಹಳಿಯಾಳ:- ನೆರೆ ಪಿಡಿತ ಹಳಿಯಾಳದ ಹಲವು ಗ್ರಾಮಗಳ ಸಂತ್ರಸ್ಥರಿಗೆ ಜಯ ಕರ್ನಾಟಕ ಸಂಘಟನೆ ರಾಜ್ಯ ಘಟಕದವರು ಶನಿವಾರ ಅವಶ್ಯಕ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಒಂದು ಕಂಟೆನರ್ ವಾಹನದಲ್ಲಿ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ರಾಜಧಾನಿ ಬೆಂಗಳೂರಿನಿಂದ ಹೊತ್ತು ತಂದ ಜಯ ಕರ್ನಾಟಕ ಸಂಘಟನೆಯ ರಾಜ್ಯ ತಂಡವು ಹಳಿಯಾಳ ತಾಲೂಕಾ ಹಾಗೂ ಜಿಲ್ಲಾ ಘಟಕದ ಸಹಕಾರದೊಂದಿಗೆ ಶನಿವಾರ ನೆರೆ ಸಂತ್ರಸ್ತರ ಬಳಿಗೆ ತೆರಳಿ ತಲುಪಿಸಿದರು. ಈ ಸಂದರ್ಭದಲ್ಲಿ ರಾಜ್ಯ ಘಟಕದ … [Read more...] about ಜಯ ಕರ್ನಾಟಕ ಸಂಘಟನೆಯಿಂದ ನೆರೆಪಿಡಿತರಿಗೆ ನೆರವು