ಜೋಯಿಡಾ ;ತಾಲೂಕಿನ ಯುವ ಬ್ರೀಗೆಡ್ ಕಾರ್ಯಕರ್ತರು ಗಣೇಶ ಹೆಗಡೆ ನೇತ್ರತ್ವದಲ್ಲಿ ಕಾರವಾರ ಹಾಗೂ ಜೋಯಿಡಾ ತಾಲೂಕಿನ ಗಂಜಿಕೇಂದ್ರದ ನಿರಾಶ್ರಿತರಾದ ನೂರಾರು ಕುಟುಂಬಕ್ಕೆ ಹೊದಿಕೆ, ಉಡುಗೆಯ ವಸ್ತ್ರ, ಹಾಗೂ ನಿತ್ಯ ಬಳಕೆಯ ತಿನಿಸುಗಳನ್ನು ನೀಡುವ ಮೂಲಕ ನೆರವಾಗಿ ಕಷ್ಟದಲ್ಲಿ ಇರುವವರಿಗೆ ಸಹಾಯ ಹಸ್ತ ನೀಡಿದ್ದಾರೆ. ಕಾಳಿ ಹಿನ್ನಿರಿನ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದ ಕಾರವಾರ ತಾಲೂಕಿನ ಮಲ್ಲಾಪುರ, ವಿರ್ಜೆ, ಬೋಳೆ, ಕುನ್ನಿಪೇಟೆ, … [Read more...] about ಜೋಯಿಡಾ ಯುವ ಬ್ರಿಗೇಡ್ ಕಾರ್ಯಕರ್ತರಿಂದ ನಿರಾಶ್ರಿತರಿಗೆ ನೆರವು