ಭಟ್ಕಳ: ಒಂದು ಸಂಘದ ರಚನೆ ದೊಡ್ಡದಲ್ಲ ಆದರೆ ಅದನ್ನು ಸಂಘದಲ್ಲಿರುವ ಎಲ್ಲರು ಉಳಿಸಿ ಬೆಳೆಸಿಕೊಂಡು ಸಮಾಜಕ್ಕೆ ಸೇವೆ ಪರಿಶ್ರಮ ನೀಡುವುದು ಅತೀ ಮುಖ್ಯ ಎಂದು ನಾಮಧಾರಿ ಸಮಾಜ ಗುರುಮಠ ಆಸರಕೇರಿ ಅಧ್ಯಕ್ಷ ಕೃಷ್ಣ ಎನ್. ನಾಯ್ಕ ಹೇಳಿದರು.ಅವರು ಇಲ್ಲಿನ ಮುಂಡಳ್ಳಿ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಮುಂಡಳ್ಳಿ ನಾಮಧಾರಿ ಅಭಿವೃದ್ಧಿ ಸಂಘವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ‘ಈ ಹಿಂದೆ ಸಾಕಷ್ಟು ಸಂಘಗಳು ಹುಟ್ಟಿಕೊಂಡಿದ್ದವು. ಆದರೆ ಯಾವೆಲ್ಲ … [Read more...] about ವ್ಯಕ್ತಿ ಶಾಶ್ವತವಲ್ಲ ಬದಲಿಗೆ ಸಮಾಜ ಅದರ ಜನರು ಶಾಶ್ವತ;ಕೃಷ್ಣ ಎನ್. ನಾಯ್ಕ